Tuesday, October 03, 2006

ಧೀರ ದೊರೆ ಆರನೇ ವಿಕ್ಕರಮಾದಿತ್ತಯ(ಕಿ.ಶ ೧೦೭೬-೧೧೨೬)

ಆರನೇ ವಿಕ್ಕರಮಾದಿತ್ತಯ(ಕಿ.ಶ ೧೦೭೬-೧೧೨೬) :-
ಆರನೇ ವಿಕ್ಕರಮಾದಿತ್ತಯನು ಒಬ್ಬ ಬುದ್ದಿವಂತ ದೊರೆ ಅಲ್ಲದೇ ಧೀರ ಮತ್ತು ಬಲಶಾಲಿಯಾಗಿದ್ದನು. ಆತನಿಗೆ ದೊರೆತನಕ್ಕಿಂತ ಹೆಚ್ಚಾಗಿ ಜನರ ಮನಸ್ಸನ್ನು ಗೆಲ್ಲವುದು ಮುಕ್ಕೆಯಾಗಿತ್ತು. ಆತನು ಒಂದು ಹೊಸ ಶಕೆಯನ್ನು ಆರಂಬಿಸಿದನು. ಅವನಿಗೆ ಪರಮಾದಿದೇವ ಮತ್ತು ತ್ರಿಬುವನಮಲ್ಲ ಎಂಬ ಬಿರುದುಗಳಿದ್ದವು.
ಅವನ ಆಳುವಿಕೆಯಲ್ಲಿ ಬಿಲ್ಲಣ, ವಿದ್‍ನಾನೇಶವರ ಎಂಬ ಕವಿಗಳಿದ್ದರು. ಅವನ ತಮ್ಮ ಕೀರ್‍ತಿವರ್ಮನು ಗೋವೈದ್ದೆ ಎಂಬ ಹೊತ್ತಿಗೆಯನ್ನು ಬರೆದನು.
ಇಮ್ಮಡಿ ವಿಕ್ಕರಮಾದಿತ್ತಯ (ಕಿ.ಶ ೭೩೩-೭೪೪) :-
ಇಮ್ಮಡಿ ಪುಲಕೇಶಿಯ ಸಾವಿನ ಕಾಲದಲ್ಲಿ ಪಲ್ಲವ ದೊರೆಯು ವಾತಾಪಿಯನ್ನು ಮುತ್ತಿದ್ದರಿಂದ ವಾತಾಪಿಗೆ ಅಂಟಿದ್ದ ಕಳಂಕವನ್ನು ದಿಟ್ಟತನದಿಂದ ತೊಡೆದು ಹಾಕಿದವನು ಎರಡನೇ ವಿಕ್ಕರಮಾದಿತ್ತಯ. ಇಮ್ಮಡಿ ಪುಲಕೇಶಿಗೆ ಬಂದಿದ್ದ ಅವನಿಜನಾಶ್ರಯ ಎಂಬ ಬಿರುದು ಇಮ್ಮಡಿ ವಿಕ್ಕರಮಾದಿತ್ತಯನಿಗೂ ಬಂದಿತು.
ಈತನು ಪಲ್ಲವರನ್ನು ಅನೇಕ ಬಾರಿ ಸೋಲಿಸಿ, ನೆತ್ತರ ಹರಿಸದೇ ಈಗಿನ ತಮಿಳುನಾಡಿನಲ್ಲಿರುವ ಸೋಮೇಶನ ದೇವಾಲಯದ ಗೋಡೆಗಳ ಮೇಲೆ ಕನ್ನಡದಲ್ಲಿ ಶಾಸನಗಳನ್ನು ಬರೆಸಿದನು, ಇಮ್ಮಡಿ ವಿಕ್ಕರಮಾದಿತ್ತಯ.

3 comments:

Unknown said...

Frankly, I am not much a fan of Vikramaditya and I didn't until one point, admire him so much. But after reading your article, I am starting to think he is great!

-------------------------------

Quillpad.in is the saviour of all Kannada bloggers! A must see for the Kannada patriot.

Anonymous said...

ಕನ್ನಡ ಮಿತ್ರರೇ,
ನಾಡ ಪರ ಭಾಷಣಗಳು ಇಲ್ಲಿಯವರೆವಿಗು ಎಷ್ಟೊ ಬಂದು ಹೋದವು. ಆದರೆ, ಅದರಲ್ಲಿ ಎಚ್ಚರಿಕೆಯ ಮಾತುಗಳು ಕೆಚ್ಚಿನ ನುಡಿಗಳು ಇಣುಕಿಯೂ ಕೂಡ ಇರಲಿಲ್ಲ.

ಪ್ರತಿ ವರುಷ, ಕನ್ನಡಿಗರಲ್ಲಿ ಜಾಗೃತಿ ಹಾಗೂ ಆತ್ಮಸ್ಥಿರ್ಯ ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯ ವತಿ ಇಂದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ನಡೆಯುತ್ತದೆ.

ಕಳೆದ ವರುಷ ಬಳ್ಳಾರಿಯಲ್ಲಿ ಜರುಗಿತು. ಟಿ.ಏ.ನಾರಾಯಣ ಗೌಡರು ಬೆಂಕಿಯ ನುಡಿಗಳ್ಳನ್ನಾಡಿದರು. ವಲಸಿಗರ ಧರ್ಮದ ಬಗ್ಗೆ ತಿಳುವಳಿಕೆ ಹಾಗು ಎಚ್ಚರಿಕೆಯನ್ನು ನೀಡಿದರು.

ಅವರ ಕೆಲವು ನುಡಿ ಗಳು ಹೀಗಿದ್ದವು -

"ನುಡಿ ಕಾಯಿ, ಗಡಿ ಕಾಯಿ, ಇಲ್ಲಿ ಬದುಕ್ತ ಇದ್ದೀಯ, ಬಾಳ್ತ ಇದ್ದಿಯ, ನಮ್ಮ ನಾಡಿನ ಭಾಷೆಯನ್ನ ಕಾಯಿ ನಮ್ಮ ನಾಡಿನ ಜನರ ಹಿತವನ್ನ ಕಾಯಿ, ಈ ನಾಡಿನ ನೆಲ ಜಲಗಳನ್ನ ಕಾಯಿ ಇಲ್ದಿದ್ರೆ ...."



ಮುಂದೆ ಕೇಳಲು ಇಲ್ಲಿ ನೋಡಿ
http://www.karave.blogspot.com/


http://www.karnatakarakshanavedike.org/app/webroot/files/samaavesha_varadi.pdf


೬ ನೇಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ,
ಬೆಂಗಳೂರುನಲ್ಲಿ, ಸೆ ೨೮-೨೯ ರಂದು
ಅರಮನೆ ಮೈದಾನ
ತಪ್ಪದೆ ಬನ್ನಿ
ಸ್ವಾಭಿಮಾನಿಗಳಾಗಿ

Unknown said...

I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.